https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಮರಿಯಮ್ಮನಹಳ್ಳಿ: ಪ್ರಧಾನಿ ನರೇಂದ್ರಮೋದಿರವರು 80ರ(1988) ದಶಕದಲ್ಲಿ ಅಂದಿನ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಮುರುಳಿಮನೋಹರಜೋಷಿರವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡ ರಥಯಾತ್ರೆಯು ಪಟ್ಡಣದ ಮೂಲಕ ಹಾದುಹೋಗಿದೆ, ಆ ಯಾತ್ರೆಯಲ್ಲಿ ಮೋದಿರವರು ಪಾಲ್ಗೊಂಡ ಭಾವಚಿತ್ರ ಪಟ್ಟಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರವರು ಕೂಡ ಯಾತ್ರೆಯ ರಥದಲ್ಲಿದ್ದರು. ಪಟ್ಡಣದಲ್ಲಿ ಅಂದ ಬಿಜೆಪಿಯ್ನ ದಿ.ಜೊಳ್ಳಿರಾಮಣ್ಷ,ದಿ.ಮಣೆಗಾರರಾಮಾಂ
“ಪ್ರಧಾನಿ ನರೇಂದ್ರಮೋದಿಜೀರವರು 1988ರಲ್ಲಿ ನಮ್ಮೂರಿಗೆ ಬಂದಿದ್ದರು,ಇಂದು ರಾಷ್ಟ್ರದ ಹೆಮ್ಮೆಯ ಪ್ರಧಾನಿ.ಇವರು ನಮ್ಮೂರ ಮೂಲಕ ಅಂದು ಹಾದುಹೋಗಿರುವುದು ಇಂದು ನಮಗೆ ಪುಳಕವಾಗುತ್ತಿದೆ.ಏಕೆಂದರೆ ಆದರ್ಶಪುರುಷ ಶ್ರೀರಾಮಚಂದ್ರರ ಮಂದಿರ ಉದ್ಘಾಟನೆಯ ಈ ಸಂಧರ್ಭದಲ್ಲಿ ನಮೋರವರು ನಮ್ಮೂರಿಗೆ ಬಂದಿದ್ದರು ಎಂಬುದು ಹೆಮ್ಮೆಯ ಸಂಗತಿ.”- ಕುಪ್ಪಾ ಗೋವಿಂದರಾಜ್(ಗೋಪಿ)





More Stories
ಹೊಸಪೇಟೆಯಲ್ಲಿ ಫೆ. ೨೭ಕ್ಕೆ ‘ಸರ್ವಧರ್ಮ ಸಮನ್ವಯ’ ಮಹಾರಥೋತ್ಸವದ ವೈಭವ!
ಸಾಹಿತ್ಯ, ವೈಚಾರಿಕತೆ ಹಾಗೂ ಆಡಳಿತದ ತ್ರಿವೇಣಿ ಸಂಗಮಕ್ಕೆ ‘ನಾಡೋಜ’ ಗೌರವ
ಯುವ ಕವಿಗಳು ಜನಸಾಮಾನ್ಯರ ಬದುಕು-ಬವಣೆಗಳಿಗೆ ಧ್ವನಿಯಾಗಿ