May 30, 2026

Hampi times

Kannada News Portal from Vijayanagara

ಅನಧಿಕೃತ ಪುತ್ಥಳಿ ನಿರ್ಮಾಣ; ನಗರಸಭೆ ಸ್ಪಷ್ಟನೆ

https://youtu.be/NHc6OMSu0K4?si=SI_K4goOPEgwo6h2

ಪುತ್ಥಳಿಗಳಿಗೆ ಅನಾಹುತವಾದರೆ ನಗರಸಭೆ ಹೊಣೆಯಲ್ಲ: ಪೌರಾಯುಕ್ತ ಮನೋಹರ

ಹಂಪಿ ಟೈಮ್ಸ್  ಹೊಸಪೇಟೆ :

 

ಹೊಸಪೇಟೆ ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಅನಧಿಕೃತವಾಗಿ ವೃತ್ತ ಹಾಗೂ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದ್ದು, ನಗರಸಭೆ ಇದಕ್ಕೆ ಹೊಣೆಯಾಗಿರುವುದಿಲ್ಲ ಎಂದು ನಗರಸಭೆ ಪೌರಾಯುಕ್ತ ಮನೋಹರ್ ಅವರು ತಿಳಿಸಿದ್ದಾರೆ.
ನಗರದ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ರಸ್ತೆ, ಸಿದ್ಧಿಪ್ರಿಯ ಕಲ್ಯಾಣ ಮಂಟಪ ರಸ್ತೆ ಹಾಗೂ ಎ.ಪಿ.ಎಂ.ಸಿ. ಮಾರುಕಟ್ಟೆ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಅನಧಿಕೃತವಾಗಿ ವೃತ್ತ ಹಾಗೂ ಪುತ್ಥಳಿ ನಿರ್ಮಿಸಲಾಗುತ್ತಿದ್ದು, ಈ ಪುತ್ಥಳಿಗಳಿಗೆ ಸಾರ್ವಜನಿಕರಿಂದ ದುಷ್ಕರ್ಮಿಗಳಿಂದ ಯಾವುದೇ ಅನಾಹುತ ಉಂಟಾದಲ್ಲಿ ನಗರಸಭೆ ಹೊಣೆಯಾಗಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Please follow and like us:

 

 

 

 

 

Translate »
[t4b-ticker]
error: Content is protected !!