April 15, 2026

Hampi times

Kannada News Portal from Vijayanagara

ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ‌ ಧನುರ್ಮಾಸ ಪೂಜೆ

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ:

ನಗರದ ಅಮರಾವತಿ ಶ್ರೀ ವೆಂಕಟರೆಶ್ವರ ದೇವಸ್ಥಾನದಲ್ಲಿ ಧನುರ್ಮಾಸ ಕಾರ್ಯಕ್ರಮದ ನಿಮಿತ್ತ ಡಿಸೆಂಬರ್ 17 ರಿಂದ ಜನವರಿ 14 ವರೆಗೆ‌ ನಿತ್ಯ ಬೆಳಿಗ್ಗೆ 5.30 ರಿಂದ 6:30ವರೆಗೆ
ಧನುರ್ಮಾಸ ಪೂಜೆ ನೆರವೇರಿಸಲಾಗುತ್ತದೆ.

 

ವೈಕುಂಠ ಏಕಾದಶಿ ಕಾರ್ಯಕ್ರಮ ಜನವರಿ 2 ರಂದು ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ, ಪುಷ್ಪಲಂಕಾರ ಮಾಡಲಾಗುತ್ತದೆ. ಅಂದು ವೈಕುಂಠ ದ್ವಾರ ದರ್ಶನದ‌ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಜ.14 ರಂದು ಸಂಜೆ 5:30ಕ್ಕೆ ಗೋಧಾ ಕಲ್ಯಾಣ ಕಾರ್ಯಕ್ರಮ ಜರುಗಲಿದೆ. ಭಕ್ತಾಧಿಗಳು ವಿಶೇಷ ಪೂಜೆಗಳಲ್ಲಿ ಭಾಗವಹಿಸಿ, ಸ್ವಾಮಿಯ ದರ್ಶನ ಪಡೆದು ಕೃತಾರ್ಥರಾಗಬೇಕು. ಧನುರ್ಮಾಸ ಸೇವೆ ಮಾಡಲಿಚ್ಚಿಸುವವರು ತಮ್ಮ ಹೆಸರನ್ನು ದೇವಸ್ಥಾನದ ಕಛೇರಿಯಲ್ಲಿ ನೋಂದಾಯಿಸಬೇಕೆಂದು ಸಪ್ತಗಿರಿ ಶ್ರೀನಿವಾಸ ಸೇವಾ ಟ್ರಸ್ಟ್ ಕೊರಿದೆ.

Please follow and like us:

 

 

 

 

 

Translate »
[t4b-ticker]
error: Content is protected !!