https://youtu.be/NHc6OMSu0K4?si=SI_K4goOPEgwo6h2

HAMPI TIMES
ಕೊಪ್ಪಳ(ಗಂಗಾವತಿ): ರಾಮಾಯಣ ಕಾಲ ಹಿನ್ನೆಲೆಯನ್ನು ಹೊಂದಿರುವ ಅಂಜನಾದ್ರಿ ಬೆಟ್ಟಕ್ಕೆ ವಿದೇಶಿ ಪ್ರಜೆಗಳು ಗುರುವಾರ ಭೇಟಿಯನ್ನು ನೀಡಿ, ಶ್ರೀರಾಮನ ಭಜನೆ ಮಾಡಿದ್ದಾರೆ.


ವಿಶ್ವದ ನಾನಾ ದೇಶಗಳಿಂದ ಆಗಮಿಸಿದ ವಿದೇಶಿಗರು ಬೆಂಗಳೂರಿನ ಇಸ್ಕಾನ್ ಟೆಂಪಲ್ ತಂಡದೊಂದಿಗೆ ಬೆಟ್ಟಕ್ಕೆ ಆಗಮಿಸಿದ್ದಾರೆ. 500 ಕ್ಕೂ ಅಧಿಕ ಮೆಟ್ಟಿಲುಗಳನ್ನು ಏರುವ ಮೂಲಕ ಆಂಜನೇಯಸ್ವಾಮಿಯ ದಶ೯ನ ಪಡೆದರು. ನಂತರ ಆಂಜನೇಯ ಸ್ವಾಮಿಗೆ ಕುಂಕುಮಾಚ೯ನೆ, ಮಹಾಮಂಗಳಾರತಿ ಸೇರಿದಂತೆ ನಾನಾ ಧಾಮಿ೯ಕ ಪೂಜೆಗಳನ್ನು ಸಲ್ಲಿಸಿದರು. ವಿದೇಶಿಗರು ಒಟ್ಟಿಗೆ ಸೇರಿಕೊಂಡು ಜೈರಾಮ್ ಶ್ರೀರಾಮ ಶ್ರಿರಾಮ ಶ್ರೀರಾಮ ಎನ್ನುವ ಮೂಲಕ ಭಜನೆ ಮಾಡಿದರು.
Please follow and like us:





More Stories
ಹೊಸಪೇಟೆಯಲ್ಲಿ ಫೆ. ೨೭ಕ್ಕೆ ‘ಸರ್ವಧರ್ಮ ಸಮನ್ವಯ’ ಮಹಾರಥೋತ್ಸವದ ವೈಭವ!
ಯುವ ಕವಿಗಳು ಜನಸಾಮಾನ್ಯರ ಬದುಕು-ಬವಣೆಗಳಿಗೆ ಧ್ವನಿಯಾಗಿ
ಮೂರು ದಿನ ಸಾಂಸ್ಕೃತಿಕ ಹಬ್ಬಕ್ಕೆ ಸಜ್ಜಾದ ವಿಜಯನಗರ ಸಾಮ್ರಾಜ್ಯ