June 14, 2025

Hampi times

Kannada News Portal from Vijayanagara

ರಥೋತ್ಸವ, ಜಾತ್ರೆ ರದ್ದುಗೊಳಿಸಿ ಡಿಸಿ ಆದೇಶ

https://youtu.be/NHc6OMSu0K4?si=SI_K4goOPEgwo6h2

 

ಹಂಪಿಟೈಮ್ಸ್ ಹೊಸಪೇಟೆ :

ತಾಲ್ಲೂಕಿನ ಹಳೇ ಮಲಪನಗುಡಿ ಗ್ರಾಮದಲ್ಲಿ ನಡೆಯಲಿರುವ ರಥೋತ್ಸವ ಮತ್ತು ಜಾತ್ರೆಯನ್ನು ರದ್ದುಗೊಳಿಸಿ ಜಿಲ್ಲಾ ದಂಡಾಧಿಕಾರಿ ವೆಂಕಟೇಶ ಟಿ. ಅವರು ಆದೇಶಿಸಿದ್ದಾರೆ. ಮಾ.30ರ ಗುರುವಾರ ಶ್ರೀರಾಮ ನವಮಿ ಆಚರಣೆ ಅಂಗವಾಗಿ ನಡೆಯಲಿರುವ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ರದ್ದುಗೊಳಿಸಿ ಆದೇಶಿಸಲಾಗಿದೆ.

 

ಜಾಹೀರಾತು
error: Content is protected !!